The most-visited English Wikipedia articles, updated daily. Learn more...
ಜೆಫ್ರಿ "ಜೆಫ್" ನಿರೊ ಹಾರ್ಡಿ (ಜನನ ಆಗಸ್ಟ್ 31, 1977) ಒಬ್ಬ ಅಮೇರಿಕನ್,ವೃತ್ತಿನಿರತ ಕುಸ್ತಿಪಟು , ಇತ್ತೀಚೆಗೆ ಟೋಟಲ್ ನಾನ್ ಸ್ಟಾಪ್ ಆಕ್ಷನ್ ವ್ರೆಸ್ಲಿಂಗ್ (TNA)ಗೆ ಸಹಿ ಹಾಕಿದ್ದಾರೆ ಆತನ ಕಾಲದಲ್ಲಿ ಅವನು World Wrestling Federation/Entertainment(WWE)ನ ಪ್ರಸಿದ್ಧ ವ್ಯಕ್ತಿಯಾಗಿದ್ದರು. WWE ನಲ್ಲಿ ಪ್ರಸಿದ್ಧಿಯನ್ನು ಪಡೆಯುವ ಮೊದಲು, ಹಾರ್ಡಿಯು ಆರ್ಗನೈಜೇಶನ್ ಆಫ್ ಮಾಡ್ರನ್ ಎಕ್ಸ್ಟ್ರೀಮ್ ಗ್ರಾಪ್ಲಿಂಗ್ ಆರ್ಟ್ಸ್ (OMEGA) ನ ಅಭಿವೃದ್ಧಿಗಾಗಿ ತನ್ನ ಸಹೋದರ ಮಾಟ್ನ ಜೊತೆ ಹೋಗಿ ಪ್ರದರ್ಶನಗಳನ್ನು ನೀಡುತ್ತಿದ್ದರು. WWE ಯ ಜೊತೆಗೆ ಸಹಿ ಮಾಡಿದ ನಂತರ, ಟೇಬಲ್ಸ್ , ಲಾಡರ್ಸ್, ಹಾಗು ಚೇರ್ಸ್ ಮ್ಯಾಚ್ನಲ್ಲಿ ಅಲ್ಪ ಪ್ರಮಾಣದ ಭಾಗವಹಿಸುವಿಕೆಯಿಂದಾಗಿ , ಟ್ಯಾಗ್ ಟೀಮ್ ನ ವಿಭಾಗದಲ್ಲಿ ಕುಖ್ಯಾತಿಯನ್ನು ಪಡೆಯುವ ಮೊದಲು, ಸಹೋದರರು ಜಾಬರ್ಸ್ಆಗಿ ಕೆಲಸ ಮಾಡಿದ್ದರು.
ಕೃತಕ ಬುದ್ಧಿಮತ್ತೆ ಯು (AI ) ಯಂತ್ರಗಳ ಬುದ್ಧಿಮತ್ತೆಯಾಗಿದ್ದು, ಇದರ ಸೃಷ್ಟಿಗೆಂದೇ ಇರುವ ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು "ಬುದ್ಧಿಮತ್ತೆಯುಳ್ಳ ನಿಯೋಗಿಗಳ ವಿನ್ಯಾಸ ಮತ್ತು ಅಧ್ಯಯನ" ಎಂದು ಹೇಳಿವೆ. ಅಲ್ಲಿ ಬುದ್ಧಿಮತ್ತೆ ನಿಯೋಗಿ ಒಂದು ವ್ಯವಸ್ಥೆಯಾಗಿದ್ದು, ಅದು ತನ್ನ ಪರಿಸರವನ್ನು ಗ್ರಹಿಸಿ ಹೆಚ್ಚು ಯಶಸ್ಸು ಪಡೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತದೆ.
ಕೋಬ್ ಬೀನ್ ಬ್ರ್ಯಾಂಟ್ (ಜನನ (1978-08-23)ಆಗಸ್ಟ್ 23, 1978) ಅಮೇರಿಕಾದ ಒಬ್ಬ ವೃತ್ತಿಪರ ಬ್ಯಾಸ್ಕೆಟ್ ಬಾಲ್ ಆಟಗಾರ, ಅವರು ಲಾಸ್ ಏಂಜಲ್ಸ್ ಲೇಕರ್ಸ್ ಗೆ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ (NBA) ನಲ್ಲಿ ಶೂಟಿಂಗ್ ಗಾರ್ಡ್ಆಗಿ ಆಡುತ್ತಾರೆ. ಬ್ರ್ಯಾಂಟ್ ಒಂದು ಯಶಸ್ವಿ ಪ್ರೌಢಶಾಲಾ ಬ್ಯಾಸ್ಕೆಟ್ ಬಾಲ್ ನ ಜೀವನ ವೃತ್ತಿಯನ್ನು ಅನುಭವಿಸಿದರು ಹಾಗೂ ಪದವಿ ಪ್ರಾಪ್ತಿಯ ನಂತರ NBA ಆಯ್ಕೆಗಾಗಿ ತಮ್ಮ ಅರ್ಹತೆಯನ್ನು ಘೋಷಿಸಲು ನಿರ್ಧರಿಸಿದರು. ಅವರು ಚಾರ್ಲೊಟ್ಟೀ ಹೊರ್ನೆಟ್ಸ್ ರಿಂದ 1996 ರಲ್ಲಿ NBA ಆಯ್ಕೆಯಲ್ಲಿ 13 ನೇ ಆಟಗಾರನಾಗಿ ಎಲ್ಲಾ ರೀತಿಯಿಂದಲೂ ಆರಿಸಲ್ಪಟ್ಟರು, ನಂತರ ಲಾಸ್ ಏಂಜಲ್ಸ್ ಲೇಕರ್ಸ್ ಗೆ ಬದಲಾವಣೆ ಪಡೆದುಕೊಂಡರು.
ವಿಲ್ಲೀಯಂ ಸ್ಕಾಟ್ "ಬಿಲ್" ಗೋಲ್ಡ್ಬರ್ಗ್ (ಜನಿಸಿದ್ದು ಡಿಸೆಂಬರ್ 27, 1966ರಂದು)ಈತ ಮಾಜಿ ವೃತ್ತಿ ಪರ ಕುಸ್ತಿ ಪಟು, ಈತನ ಕಾಲದಲ್ಲಿ ನಡೆದ ವರ್ಲ್ಡ್ ಚ್ಯಾಂಪೀಯನ್ಶಿಪ್ ವ್ರೆಸ್ಲಿಂಗ್ (WCW) ಮತ್ತು ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE)ನಲ್ಲಿ ಅತ್ಯುತ್ತಮ ಕುಸ್ತಿ ಪಟು ಎನ್ನಿಸಿಕೊಂಡಿದ್ದ. ಬಿಲ್ ಗೋಲ್ಡ್ಬರ್ಗ್ ರವರು ಇಂದು DIY ನೆಟ್ ವರ್ಕ್ನಲ್ಲಿಯ ಗ್ಯಾರೆಜ್ ಮಹಲ್ ಎಂಬ ದೂರದರ್ಶನ (ಟೆಲಿವಿಷನ್) ಷೋ (ಪ್ರದರ್ಶನ)ದಲ್ಲಿ ಅತಿಥೇಯರಾಗಿರುವರು. WCW ದಲ್ಲಿ ಅವರ ಅಜೇಯವಾಗಿ ಜಯಗಳಿಸುವ ಶ್ರೇಣಿಯಿಂದಾಗಿ ಗೋಲ್ಡ್ ಬರ್ಗ್ ಪ್ರಖ್ಯಾತಿಯಾಗಿದ್ದಾನೆ.
ಅಮೆರಿಕನ್ ರಪ್ಪೆರ್ ಎಮಿನೆಮ್ ಎಂಬುವವನ ರೆಲಪ್ಸೆ ಎಂಬ ಆರನೇ ಸ್ಟುಡಿಯೋ ಆಲ್ಬಮ್ ಅನ್ನು , ಮೇ 15, 2009,ರಲ್ಲಿ ಇಂಟರ್ ಸ್ಕೋಪ್ ರೆಕಾರ್ಡ್ಸ್ ನಲ್ಲಿ ಬಿಡುಗಡೆ ಮಾಡಿ ದಾಖಲಿಸಲಾಯಿತು. (2004)ರ ಏನ್ ಕೋರ್ ನ ನಂತರ ಇದು ಅವನ ಮೊದಲನೇ ಮೂಲತಹ (ಸ್ವಂತದ )ವಸ್ತುವಾದ ಆಲ್ಬಮ್ ಆಗಿದೆ. ಬಿಡುಗಡೆಯಾದ 5 ವರ್ಷಗಳ ನಂತರ,ಅಂದರೆ ನಿದ್ರಾ ಮಾತ್ರೆಯ ಹಾಗೂ ಬರಹಗಾರನ ಬರೆಯಲಾಗದ ಸ್ಥಿತಿ ಯಿಂದ, ವ್ಯಸನದಿಂದ ಹೊರ ಬಂದು ಸಾಧಿಸಿದ ಕೃತಿ.
ಬರ್ಮಿಂಗ್ಹ್ಯಾಮ್ (pronounced /ˈbɜːmɪŋəm/ ( listen), BUR-ming-əm, ಸ್ಥಳೀಯವಾಗಿ /ˈbɝːmɪŋɡəm/ BIIR-ming-gəm) ಇಂಗ್ಲೆಂಡ್ನ ವೆಸ್ಟ್ ಮಿಡ್ಲೆಂಡ್ಸ್ ಕೌಂಟಿಯಲ್ಲಿರುವ ನಗರ ಹಾಗೂ ಮಹಾನಗರ ನಗರವಿಭಾಗವಾಗಿದೆ. ಇಸವಿ 2008ರಲ್ಲಿನ ಅಂದಾಜಿನ ಪ್ರಕಾರ, 1,015,800ರಷ್ಟು ಜನಸಂಖ್ಯೆ ಹೊಂದಿರುವ ಬರ್ಮಿಂಗ್ಹ್ಯಾಮ್, ಲಂಡನ್ ಹೊರತುಪಡಿಸಿ ಅತಿಹೆಚ್ಚು ಜನಸಂಖ್ಯೆಯುಳ್ಳ ಬ್ರಿಟಿಷ್ ನಗರವಾಗಿದೆ. ಈ ನಗರವು ವೆಸ್ಟ್ ಮಿಡ್ಲೆಂಡ್ಸ್ ನಗರಕೂಟದ ಮಧ್ಯಭಾಗದಲ್ಲಿದೆ.
ಶಿಲೀಂಧ್ರ ವು ಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಒಂದು ಸದಸ್ಯ ಜೀವಿಯಾಗಿದೆ. ಇದು ಯೀಸ್ಟ್ಗಳು (ಕಿಣ್ವ ಬೂಸ್ಟ್ಗಳು) ಮತ್ತು ಮೊಲ್ಡ್ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ ಅಣಬೆಗಳನ್ನೂ ಒಳಗೊಳ್ಳುತ್ತದೆ. ಈ ಜೀವಿಗಳು ಕಿಂಗ್ಡಮ್, ಶಿಲೀಂಧ್ರಗಳು ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ.
ಪರ್ಲ್ ಜಾಮ್ ಇದು ಅಮೆರಿಕಾದ ರಾಕ್ ಬ್ಯಾಂಡ್ ಆಗಿದ್ದು, 1990ರಲ್ಲಿ ವಾಷಿಂಗ್ಟನ್ನ ಸಿಯಾಟಲ್ನಲ್ಲಿ ರಚನೆಗೊಂಡಿತು. ಆರಂಭದಿಂದಲೂ ಬ್ಯಾಂಡ್ನ ತಂಡದಲ್ಲಿ ಎಡ್ಡೀ ವೆಡರ್ (ಪ್ರಮುಖ ಗಾಯಕ, ಗೀಟಾರ್), ಜೆಫ್ ಅಮೆಂಟ್ (ಬಾಸ್ ಗೀಟಾರ್), ಸ್ಟೋನ್ ಗೊಸಾರ್ಡ್ (ರಿದಮ್ ಗೀಟಾರ್) ಮತ್ತು ಮೈಕ್ ಮ್ಯಾಕ್ಕ್ರೆಡಿ (ಪ್ರಮುಖ ಗೀಟಾರ್ ವಾದಕ) ಅವರುಗಳನ್ನೊಳಗೊಂಡಿದೆ. ಈ ಬ್ಯಾಂಡ್ನ ಪ್ರಸ್ತುತ ಡ್ರಮ್ಮರ್ ಮ್ಯಾಟ್ ಕ್ಯಾಮೆರಾನ್ ಅವರು 1998ರಿಂದ ಈ ಬ್ಯಾಂಡ್ನಲ್ಲಿದ್ದು, ಸೌಂಡ್ಗಾರ್ಡನ್ ಬ್ಯಾಂಡ್ನಲ್ಲೂ ಸಹ ಇದ್ದರು.
ಬೆಥ್ಲೆಹೆಮ್ (ಅರೇಬಿಕ್: بَيْتِ لَحْمٍ, Bayt Laḥm , ನ್ನು ಲಿಟ್ "ಹೌಸ್ ಆಫ್ ಮೀಟ್ "; ಹೀಬ್ರೂ:בֵּית לֶחֶם, ಬಿಯಟ್ ಲೆಹೆಮ್ ,ಅಥವಾ ಲಿಟ್ "ಹೌಸ್ ಆಫ್ ಬ್ರೆಡ್;" Greek: Βηθλεέμ ಎನ್ನಲಾಗುತ್ತದೆ.| ಬೆಥ್ಲೆಹೆಮ್ ) ಒಂದು ೧೦ kilometers (೬ mi)ಪ್ಯಾಲೇಸ್ಟಿನಿಯನ್ನ ಮಧ್ಯದ ಪಶ್ಚಿಮ ದಂಡೆಯಲ್ಲಿರುವ ದಕ್ಷಿಣ ಜೆರುಸಲೆಮ್ ನ ಒಂದು ನಗರವಾಗಿದೆ.ಇದರ ಒಟ್ಟು ಅಂದಾಜು ಜನಸಂಖ್ಯೆಯು 30,000 ರಷ್ಟಿದೆ. ಇದು ಪ್ಯಾಲೇಸ್ಟಿನಿಯನ್ ನ್ಯಾಶನಲ್ ಆಥಾರಿಟಿಯ ಬೆಥ್ ಲೆಹಮ್ ಗವರ್ನೇಟ್ ಗೆ ರಾಜಧಾನಿಯಾಗಿದ್ದು ಅಲ್ಲದೇ ಪ್ಯಾಲೇಸ್ಟೇನಿಯನ್ ಸಂಸ್ಕೃತಿ ಮತ್ತು ಪ್ರವಾಸೋದ್ಯಮಕ್ಕೆ ಕೇಂದ್ರ ತಾಣವಾಗಿದೆ. ದಿ ಹೀಬ್ರೂ ಬೈಬಲ್ ಪ್ರಕಾರ ಬೆಥ್ಲೆಹೆಮ್ ಅನ್ನು ಡೇವಿಡ್ ಎಂಬಾತ ಆಳುತ್ತಿದ್ದನಲ್ಲದೇ ಅದೇ ಸಂದರ್ಭದಲ್ಲಿ ಆತನಿಗೆ ಕಿಂಗ್ ಆಫ್ ಇಸ್ರೇಲ್ ಎಂಬ ಕಿರೀಟವನ್ನು ಇದೇ ಸ್ಥಳದಲ್ಲಿ ತೊಡಿಸಲಾಗಿತ್ತು.
ಟ್ಯಾಂಗ್ ರಾಜವಂಶ ವು (Chinese: 唐朝; pinyin: Táng Cháo; IPA: [tʰɑ̌ŋ tʂʰɑ̌ʊ]; ಮಧ್ಯಭಾಗದ ಚೀನೀ ಭಾಷೆ: ಧಾಂಗ್) (ಜೂನ್ ೧೮, ೬೧೮–ಜೂನ್ ೪, ೯೦೭) ಚೀನಾದ ಚಕ್ರಾಧಿಪತ್ಯದ ರಾಜವಂಶವಾಗಿದ್ದು ಇದು ಸೂಯಿ ರಾಜವಂಶದ ನಂತರ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು. ಇದನ್ನು ಅನುಸರಿಸಿಕೊಂಡು ಐದು ರಾಜವಂಶಗಳು ಮತ್ತು ಹತ್ತು ರಾಜ್ಯಗಳ ಅವಧಿಗಳು ಕಂಡುಬಂದವು. ಸೂಯಿ ಸಾಮ್ರಾಜ್ಯದ ಅವನತಿ ಮತ್ತು ಕುಸಿತದ ಸಂದರ್ಭದಲ್ಲಿ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡ ಲೀ (李) ಕುಟುಂಬದಿಂದ ಇದು ಸಂಸ್ಥಾಪಿಸಲ್ಪಟ್ಟಿತು.
ದಕ್ಷಿಣ ಭಾರತದ ಕೆಲವು ಭಾಗಗಳನ್ನು ಧೀರ್ಘಕಾಲ ಆಳಿದ ರಾಜವಂಶಗಳಲ್ಲಿ ಚೋಳರ ವಂಶವು (ತಮಿಳು:சோழர் குலம், ಟೆಂಪ್ಲೇಟು:IPA2) ಒಂದು ಪ್ರಮುಖ ತಮಿಳು ರಾಜವಂಶವಾಗಿದೆ. ಕ್ರಿಸ್ತ ಪೂರ್ವ 3ರನೇ ಶತಮಾನದಲ್ಲಿ ಉತ್ತರಭಾರತದ ದೊರೆಯಾಗಿದ್ದ ಅಶೋಕನ, ಕಾಲದ ಶಾಸನಗಳು, ಈ ವಂಶವು ಕ್ರಿಸ್ತಶಕ 13ನೇ ಶತಮಾನದವರೆಗೆ ತಮ್ಮ ಆಳ್ವಿಕೆಯನ್ನು ಮುಂದುವರೆಸಿಕೊಂಡು ಹೋದುದಕ್ಕೆ ಪುರಾವೆಗಳನ್ನು ಕೊಡುತ್ತವೆ. ಚೋಳರ ಹೃದಯ ಭಾಗವು ಕಾವೇರಿ ನದಿಯ, ಫಲವತ್ತಾದ ಕಣಿವೆಯಾಗಿತ್ತು.
ಕ್ರಿಕೆಟ್ ಎಂಬುದು ದಾಂಡು ಮತ್ತು ಚೆಂಡುಗಳ ಆಟ ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆಟದ ನಿಯಮಾವಳಿಗಳು ಕ್ರಿಕೆಟ್ನ ಕಾನೂನುಗಳು ಎಂದು ಪರಿಚಿತವಾಗಿವೆ.
ಒಂದು ರಾಕೆಟ್ ಅಥವಾ ಆಕಾಶ ಬಾಣ ಇಲ್ಲವೆ ರಾಕೆಟ್ ವಾಹನ ಎಂದರೆ ಕ್ಷಿಪಣಿ,ಅಂತರಿಕ್ಷ ವಾಹನ ಅಥವಾ ವಾಯುನೌಕೆ ಇಲ್ಲವೆ ರಾಕೆಟ್ ಎಂಜಿನ್ ನಿಂದ ಶಕ್ತಿ ಪಡೆಯುವ ಇನ್ನಿತರ ವಾಹನಗಳು ಎನ್ನಲಾಗುತ್ತದೆ. ಎಲ್ಲಾ ಆಕಾಶ ಬಾಣಗಳಲ್ಲಿನ ಅಲಗುಳ್ಳ ತಿರುಗಣಿ ಗಳು ಅದರ ಒಳಗಿನ ಅಂತರದಹನ ಒತ್ತಡವನ್ನು ಹೊರಹಾಕಲು ಅಳವಡಿಸಲಾಗಿರುತ್ತದೆ. ರಾಕೆಟ್ ಎಂಜಿನ್ ಗಳು ಯಾವಾಗಲೂ ಕ್ರಿಯೆ ಮತ್ತು ಪ್ರತಿಕ್ರಿಯೆ ಮೂಲಕ ಕಾರ್ಯನಿರ್ವಹಿಸುತ್ತವೆ.
ಅಲೆಕ್ಸಾಂಡರ್ ಗ್ರಹಾಂ ಬೆಲ್ (ಮಾರ್ಚ್ ೩, ೧೮೪೭ – ಆಗಸ್ಟ್ ೨, ೧೯೨೨) ಒಬ್ಬ ಉತ್ಕೃಷ್ಟ ವಿಜ್ಞಾನಿ, ಆವಿಷ್ಕಾರಕ, ಎಂಜಿನಿಯರ್ ಮತ್ತು ಹೊಸತನದ ಪ್ರವರ್ತಕನಾಗಿದ್ದ. ಮೊದಲ ಕಾರ್ಯೋಪಯೋಗಿ ದೂರವಾಣಿಯನ್ನು ಸೃಷ್ಟಿಸಿದ ಕೀರ್ತಿ ಇವನಿಗೆ ದೊರಕಿದೆ. ಬೆಲ್ನ ತಂದೆ, ತಾತ, ಮತ್ತು ಸೋದರ ಇವರೆಲ್ಲರೂ ವಾಗ್ವೈಖರಿ ಮತ್ತು ವಾಕ್ ಶಕ್ತಿಗೆ ಸಂಬಂಧಿಸಿದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ಮತ್ತು ಅವನ ತಾಯಿ ಹಾಗೂ ಹೆಂಡತಿ ಕಿವುಡರಾಗಿದ್ದುದು ಬೆಲ್ನ ಜೀವಮಾನದ ಕಾರ್ಯದ ಮೇಲೆ ಆಳವಾದ ಪ್ರಭಾವವನ್ನು ಬೀರಿತ್ತು.
ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು.
thumb|ಅರ್ಜೆಂಟೀನಾ ಕಛೇರಿಗಳು ಫೇಸ್ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು ಖಾಸಗಿಯಾಗಿ ಮಾಲಿಕತ್ವ ಹೊಂದಿರುವ ಕಂಪನಿ Facebook, Inc. ಬಳಕೆದಾರರು ತಮ್ಮ ಮಿತ್ರರನ್ನು ಇಲ್ಲಿ ಸೇರಿಸಬಹುದು ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಬಹುದು, ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವೀಕರಿಸಿ ಮಿತ್ರರಿಗೆ ತಮ್ಮ ಬಗ್ಗೆ ಪ್ರಕಟಿಸಬಹುದು. ಇದರ ಜೊತೆಗೆ, ಬಳಕೆದಾರರು ಊರು, ಕಾರ್ಯಾಲಯ, ಶಾಲೆ, ಮತ್ತು ಪ್ರದೇಶದವರು ಸಂಘಟಿಸಿದ ಸಂಪರ್ಕಜಾಲದಲ್ಲಿ ಸೇರಬಹುದು.
ಬ್ರಾಕ್ ಎಡ್ವರ್ಡ್ ಲೆಸ್ನರ್ (pronounced /ˈlɛznər/; ಜನನ: ಜುಲೈ 12, 1977) ಅಮೆರಿಕಾ ದೇಶದ ವಿಭಿನ್ನ ಮಿಶ್ರಿತ-ಕೆಚ್ಚೆದೆಯ ಕಲಾವಿದ ಹಾಗೂ ಮಾಜಿ ವೃತ್ತಿಪರ ಮತ್ತು ಹವ್ಯಾಸಿ ಕುಸ್ತಿಪಟು. ಇವರು ಮಾಜಿ ಯುಎಫ್ಸಿ ಹೆವಿವೇಟ್ ಚ್ಯಾಂಪಿಯನ್ ಹಾಗೂ 'ಷರ್ಡಾಗ್' ಇವರನ್ನು 'ವಿಶ್ವದ #2 ಹೆವಿವೇಟ್ ಚ್ಯಾಂಪಿಯನ್' ಎಂದು ಶ್ರೇಣೀಕರಿಸಿದೆ. ಲೆಸ್ನರ್ ಒಬ್ಬ ನಿಪುಣ ಹವ್ಯಾಸಿ ಕುಸ್ತಿಪಟು.
ಆಂಡ್ರ್ಯೂ ಜಾನ್ ಸ್ಟ್ರೌಸ್ , MBE (ಜನನ: 1977ರ ಮಾರ್ಚ್ 2ರಂದು) ಓರ್ವ ಇಂಗ್ಲಿಷ್ ಕ್ರಿಕೆಟಿಗನಾಗಿದ್ದು, ಈತ ಮಿಡ್ಲ್ಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ಗಾಗಿ ಕೌಂಟಿ ಕ್ರಿಕೆಟ್ ಆಡುತ್ತಾನೆ ಮತ್ತು ಇವನು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕನಾಗಿದ್ದಾನೆ. ಎಡಗೈನಲ್ಲಿ ಸರಾಗವಾಗಿ ಆಡುವ ಓರ್ವ ಆರಂಭಿಕ ಬ್ಯಾಟುಗಾರನಾಗಿರುವ ಸ್ಟ್ರೌಸ್, ಬ್ಯಾಕ್ ಫೂಟ್ ಆಚೆಗೆ ಓಟವನ್ನು ಗಳಿಸುವ ಕಡೆಗೆ ಹೆಚ್ಚು ಒತ್ತಾಸೆ ನೀಡುತ್ತಾನೆ ಮತ್ತು ಬಹುತೇಕವಾಗಿ ಕಟ್ ಹಾಗೂ ಪುಲ್ ಹೊಡೆತಗಳನ್ನು ಆಡುತ್ತಾನೆ. ಸ್ಲಿಪ್ ಅಥವಾ ಕವರ್ಸ್ನಲ್ಲಿನ ತನ್ನ ಕ್ಷೇತ್ರರಕ್ಷಣಾ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆಯೂ ಸ್ಟ್ರೌಸ್ ಹೆಸರುವಾಸಿಯಾಗಿದ್ದಾನೆ.
ಖಿನ್ನತೆ-ಶಮನಕಾರಿ(ಆಂಟಿ-ಡಿಪ್ರೆಸೆಂಟ್)
ಖಿನ್ನತೆ-ಶಮನಕಾರಿಯು ತೀವ್ರ ಖಿನ್ನತೆ ಮತ್ತು ಡಿಸ್ತಿಮಿಯಾದಂತಹ ಮಾನಸಿಕ ಕಾಯಿಲೆಗಳು ಹಾಗೂ ಸಾಮಾಜಿಕ ಕಳವಳ ಕಾಯಿಲೆಯಂತಹ ಆತಂಕ ಕಾಯಿಲೆಗಳನ್ನು ಉಪಶಮನ ಮಾಡಲು ಬಳಸುವ ಮನೋವೈದ್ಯಕೀಯ ಔಷಧಿಯಾಗಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚು ಸಾಮಾನ್ಯ ಔಷಧಗಳೆಂದರೆ - ಮೋನೊಅಮೈನ್ ಆಕ್ಸಿಡೇಸ್ ಇನ್ಹಿಬಿಟರ್ (MAOI), ಟೆಟ್ರಾಸೈಕ್ಲಿಕ್ ಆಂಟಿಡಿಪ್ರೆಸೆಂಟ್ (TCA), ಟೆಟ್ರಾಸೈಕ್ಲಿಕ್ ಆಂಟಿಡಿಪ್ರೆಸೆಂಟ್ (TeCA), ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ (SSRI) ಮತ್ತು ಸಿರೊಟೋನಿನ್-ನಾರ್ಎಪಿನೆಫ್ರೈನ್ ರಿಅಪ್ಟೇಕ್ ಇನ್ಹಿಬಿಟರ್ (SNRI). ಈ ಔಷಧಿಗಳನ್ನು ಹೆಚ್ಚು ಸಾಮಾನ್ಯವಾಗಿ ಮನೋವೈದ್ಯರು ಮತ್ತು ಇತರ ವೈದ್ಯರು ಸೂಚಿಸುತ್ತಾರೆ.
ಮೈಕೆಲ್ ಗೆರಾರ್ಡ್ “ಮೈಕ್” ಟೈಸನ್ ರು (ಜನನ ಜೂನ್ 30, 1966) ಓರ್ವ ನಿವೃತ್ತ ಅಮೇರಿಕನ್ ಕುಸ್ತಿಪಟು. ಅವರು ನಿರ್ವಿವಾದ ಹೆವಿವೇಯ್ಟ್ ಚಾಂಪಿಯನ್ ಅಲ್ಲದೇ, WBC, WBA ಮತ್ತು IBF ವಿಶ್ವ ಹೆವಿವೇಯ್ಟ್ ಪ್ರಶಸ್ತಿಗಳನ್ನು ಗೆದ್ದ ಅತಿ ಕಿರಿಯ ಕುಸ್ತಿಪಟುವಾಗಿಯೇ ಉಳಿದಿದ್ದಾರೆ. ಕೇವಲ 20 ವರ್ಷ, 4 ತಿಂಗಳು ಹಾಗೂ 22 ದಿನಗಳ ವಯೋಮಾನದಲ್ಲಿದ್ದಾಗಲೇ ಅವರು ಎರಡನೇ ಸುತ್ತಿನಲ್ಲಿ ಟ್ರೆವರ್ ಬೆರ್ಬಿಕ್ರನ್ನು TKOನಿಂದ ಸೋಲಿಸಿ WBC ಪ್ರಶಸ್ತಿಯನ್ನು ಗೆದ್ದರು.
ಉತ್ತರ ಐರ್ಲೆಂಡ್ (ಐರಿಷ್:Tuaisceart Éireann, ಅಲ್ಸ್ಟರ್ ಸ್ಕಾಟ್ಸ್: ನಾರ್ಲಿನ್ ಏರ್ಲನ್ನ್ ) ಯುನೈಟೆಡ್ ಕಿಂಗ್ಡಮ್ ನ ನಾಲ್ಕು ರಾಷ್ಟ್ರಗಳಲ್ಲಿ ಒಂದಾಗಿದೆ. ಐರ್ಲೆಂಡ್ ನ ದ್ವೀಪದ ಈಶಾನ್ಯ ಭಾಗದಲ್ಲಿ ನೆಲೆಯಾಗಿರುವ ಇದು, ದಕ್ಷಿಣ ಹಾಗು ಪಶ್ಚಿಮಕ್ಕೆ ರಿಪಬ್ಲಿಕ್ ಆಫ್ ಐರ್ಲೆಂಡ್ ನೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ. 2001 UK ಜನಗಣತಿಯ ಸಮಯದಲ್ಲಿ ಇದು 1,685,000ರಷ್ಟು ಜನಸಂಖ್ಯೆ ಹೊಂದಿತ್ತು, ಇದರಲ್ಲಿ ದ್ವೀಪದ ಒಟ್ಟಾರೆ ಜನಸಂಖ್ಯೆಯು ಸುಮಾರು 30% ಹಾಗು ಯುನೈಟೆಡ್ ಕಿಂಗ್ಡಮ್ ಜನಸಂಖ್ಯೆಯಲ್ಲಿ ಸುಮಾರು 3%ನಷ್ಟು ಸೇರಿದೆ.
ವಿಠ್ಠಲ, ವಿಠೋಬಾ ಮತ್ತು ಪಾಂಡುರಂಗ ಎಂದೂ ಪರಿಚಿತನಿರುವ, ಮುಖ್ಯವಾಗಿ ಭಾರತದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಆರಾಧಿಸಲಾಗುವ ಒಬ್ಬ ಹಿಂದೂ ದೇವರು. ಅವನನ್ನು ಸಾಮಾನ್ಯವಾಗಿ ಹಿಂದೂ ವಿಷ್ಣು ಅಥವಾ ಅವನ ಅವತಾರನಾದ ಕೃಷ್ಣ ಅಥವಾ, ಪ್ರಾಸಂಗಿಕವಾಗಿ, ಅವನ ಅವತಾರ ಬುದ್ಧನ ಒಂದು ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಅವನನ್ನು ಶಿವನೊಂದಿಗೂ ಸಂಬಂಧಿಸಲಾಗುತ್ತದೆ.
ಹುಟ್ಟಿದಾಗ ನಮ್ ಗ್ಯಾಲ್ ವಂಗಡಿ ಎಂದೂ ಆಗಾಗ್ಗೆ ತೇನ್ಸಿಂಗ್ ನೋರ್ಗೆ ಎಂದು ಕರೆಯಲ್ಪಡುವ ಸುಪ್ರದಿಪ್ತ - ಮಾನ್ಯಭಾರ - ನೇಪಾಳಿ - ತಾರ ತೇನ್ಸಿಂಗ್ ನೋರ್ಗೆ, ಜಿ ಎಮ್ (೧೯೧೪ ರ ಮೇತಿಂಗಳ ಕೊನೆ - ೯ ನೇ ಮೇ ೧೯೮೬ )ನೇಪಾಳಿ - ಭಾರತೀಯ ಶೇರ್ಪ ಪರ್ವತಾರೋಹಿಯಾಗಿದ್ದರು. ಇತಿಹಾಸದಲ್ಲಿ ಪರ್ವತವನ್ನು ಏರಿದ ಅತ್ಯಂತ ಹೆಸರುವಾಸಿಯಾದವರ ಪೈಕಿ, ೨೯ ನೇ ಮೇ ೧೯೫೩ ರಂದು, ಎಡ್ಮಂಡ್ ಹಿಲರಿಯ /೧} ಜೊತೆ ಯಶಸ್ವಿಯಾಗಿ ಗೌರಿಶಂಖರ ಶಿಖರವನ್ನು ತಲುಪಿದ ಮೊದಲನೆ ಇಬ್ಬರು ವ್ಯಕ್ತಿಗಳಲ್ಲಿ ಇವರೂ ಒಬ್ಬರೆಂದು ತಿಳಿಯಲಾಗಿದೆ. ೨೦ ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನೂರು ವ್ಯಕ್ತಿಗಳಲ್ಲಿ ಒಬ್ಬರೆಂದು ಟೈಮ್ಸ್ ನಿಯತಕಾಲಿಕ ಸಂಚಕೆಯು ಹೆಸರಿಸಿದೆ.
ಒಂದು ಜನಗಣತಿ ಎಂದರೆ, ನಿರ್ಧಿಷ್ಟ ಜನಸಂಖ್ಯೆಯ ಸದಸ್ಯರ ಮಾಹಿತಿಯನ್ನು ಉತ್ತಮ ಕಾರ್ಯವಿಧಾನ-ಪದ್ದತಿಗಳ ಅನುಸರಿಸಿ ದಾಖಲಿಸುವುದು. ಇದು ನಿಯಮಿತವಾಗಿ ನಡೆಯುವ ನಿರ್ಧಿಷ್ಟ ಜನಸಂಖ್ಯೆಯ ಅಧಿಕೃತ ಎಣಿಕೆಯ ವಿಧಾನವಾಗಿದೆ. ಈ ಪದವನ್ನು ಹೆಚ್ಚಾಗಿ ರಾಷ್ಟ್ರೀಯ ಜನಸಂಖ್ಯೆ ಮತ್ತು ಜನವಸತಿ ಗೃಹಗಳ ಎಣಿಕೆಗೆ ಬಳಸಲಾಗುತ್ತದೆ.ಇತರ ಗಣತಿಗಳೆಂದರೆ ಎಂದರೆ ಕೃಷಿ,ವಹಿವಾಟು ಮತ್ತು ಸಂಚಾರಿ ವಿಭಾಗದ ಅಂಕಿಅಂಶ ಸೇರಿವೆ.
ದೆಹಲಿ , ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ ಹಿಂದಿ:दिल्ली ಪಂಜಾಬಿ:ਦਿੱਲੀ ಉರ್ದು: دلّی dillī ಮತ್ತು ಅಧಿಕೃತವಾಗಿ ನ್ಯಾಷನಲ್ಉರ್ದು: دلّی ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ (ಎನ್.ಸಿ.ಟಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ೧೨.೨೫ ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು ೧೫.೯ ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ. (ಇದರಲ್ಲಿ ನೋಯ್ಡಾ, ಗುರ್ಗಾಂವ್, ಫರಿದಾಬಾದ್ ಮತ್ತು ಘಜೀಯಾಬಾದ್ ಸೇರಿವೆ).
ಮಂಗಾ (ಕಂಜೀ: 漫画; ಹಿರಂಗಾನಾ: まんが; ಕಟಕಾನಾ: マンガ; listen ) (English: /ˈmɑːŋɡə/ ಅಥವಾ /ˈmæŋɡə/) ಕಾಮಿಕ್ಸ್ ನಿಂದ ಕೂಡಿರುವ ಮತ್ತು ಮುದ್ರಿತ ಕಾರ್ಟೂನ್ಗಳು (ಕೆಲವುಸಲ ಕೊಮಿಕ್ಕು コミック) ಎಂದು ಜಪಾನೀಸ್ ಭಾಷೆಯಲ್ಲಿ ಕರೆಯುತ್ತಾರೆ ಮತ್ತು 19 ನೇ ಶತಮಾನದಲ್ಲಿ ಜಪಾನ್ ನಲ್ಲಿ ಅದರ ಶೈಲಿಯನ್ನು ನಿಗಧಿತಗೊಳಿಸಲಾಯಿತು. ಎರಡನೇ ಮಹಾಯುದ್ಧದ ಕೆಲವೇ ದಿನಗಳ ನಂತರ ಮಂಗದ ಆಧುನಿಕತೆಯ ಯುಗ ಪ್ರಾರಂಭವಾಯಿತು, ಆದರೆ ಅವರು ಪೂರ್ವ ಜಪಾನಿಗಳ ಕಲೆಗಿಂತ ಸುದೀರ್ಘವಾದ ಇತಿಹಾಸವನ್ನು ಹೊಂದಿದ್ದಾರೆ. ಜಪಾನಿನಲ್ಲಿ ಎಲ್ಲಾ ವಯಸ್ಸಿನ ಜನರು ಮಂಗವನ್ನು ಓದುತ್ತಾರೆ.
ವಿಜ್ಞಾನದ ಇತಿಹಾಸ ಎಂದರೆ ನೈಸರ್ಗಿಕ ವಿಶ್ವವನ್ನು ಮನುಷ್ಯರು ಅರ್ಥಮಾಡಿಕೊಳ್ಳುವಿಕೆಯ ಐತಿಹಾಸಿಕ ಬೆಳವಣಿಗೆಯ ಅಧ್ಯಯನ ಎನ್ನಬಹುದು. 20ನೇ ಶತಮಾನದ ಕೊನೆಯವರೆಗೆ ವಿಜ್ಞಾನದ ಇತಿಹಾಸ, ವಿಶೇಷವಾಗಿ ಭೌತಿಕ ಮತ್ತು ಜೀವಶಾಸ್ತ್ರೀಯ ವಿಜ್ಞಾನಗಳು ತಪ್ಪು ಸಿದ್ಧಾಂತಗಳ ಮೇಲೆ ನೈಜ ಸಿದ್ಧಾಂತಗಳ ವಿಜಯವನ್ನು ಸಾರುವ ನಿರೂಪಣೆಗಳ ಹಾಗೆ ಕಾಣಲಾಗುತ್ತಿತ್ತು. ವಿಜ್ಞಾನವು ನಾಗರಿಕತೆಯ ಪ್ರಗತಿಯ ಒಂದು ಬಹುಮುಖ್ಯ ಆಯಾಮವೆಂದೇ ಚಿತ್ರಿತವಾಗಿದೆ.
ದೃಗ್ವಿಜ್ಞಾನ ಎನ್ನುವುದು ಬೆಳಕಿನ ವರ್ತನೆ ಮತ್ತು ಲಕ್ಷಣಗಳನ್ನು, ವಸ್ತುವಿನ ಜೊತೆಗೆ ಅದರ ಸಂವಹನ ಮತ್ತು ಅದನ್ನು ಬಳಸುವ ಅಥವಾ ಶೋಧಿಸುವ ಉಪಕರಣಗಳ ರಚನೆಯನ್ನು ಅಧ್ಯಯಿಸುವ ಭೌತಶಾಸ್ತ್ರದ ಒಂದು ಶಾಖೆ. ದೃಗ್ವಿಜ್ಞಾನವು ಸಾಮಾನ್ಯವಾಗಿ ದೃಷ್ಟಿಗೋಚರವಾದ, ಅತಿನೇರಳೆ, ಮತ್ತು ಅತಿಗೆಂಪು ಬೆಳಕಿನ ಬಗೆಗೆ ವಿವರಿಸುತ್ತದೆ. ಬೆಳಕು ವಿದ್ಯುದಯಸ್ಕಾಂತ ತರಂಗ ಆಗಿರುವುದರಿಂದ, ವಿದ್ಯುದಯಸ್ಕಾಂತ ವಿಕಿರಣದ ಇತರ ರೂಪಗಳು ಉದಾಹರಣೆಗೆ ಕ್ಷ-ಕಿರಣಗಳು, ಸೂಕ್ಷ್ಮತರಂಗಗಳು, ಮತ್ತು ರೇಡಿಯೋ ತರಂಗಗಳು ಇದೇ ರೀತಿಯ ಲಕ್ಷಣಗಳನ್ನು ತೋರುತ್ತದೆ.
ಜಾಕಿ ಚಾನ್ , SBS, MBE (ಹುಟ್ಟಿದಾಗ ಇಟ್ಟ ಹೆಸರು ಚಾನ್ ಕಾಂಗ್ ಸ್ಯಾಂಗ್ , 陳港生; ಹುಟ್ಟಿದ್ದು 1954ರ ಏಪ್ರಿಲ್ 7ರಂದು) ಓರ್ವ ಹಾಂಗ್ ಕಾಂಗ್ ಮೂಲದ ನಟ, ಚಲನಾ ನೃತ್ಯ ಸಂಯೋಜಕ, ಚಲನಚಿತ್ರೋದ್ಯಮಿ, ಹಾಸ್ಯನಟ, ನಿರ್ಮಾಪಕ, ಕದನ ಕಲೆಯ ಕಲಾವಿದ, ಚಿತ್ರಕಥಾ ಲೇಖಕ, ವಾಣಿಜ್ಯೋದ್ಯಮಿ, ಗಾಯಕ ಮತ್ತು ಸಾಹಸ ಪ್ರದರ್ಶನ ನಿರ್ವಾಹಕನಾಗಿದ್ದಾನೆ. ಆತನ ಚಲನಚಿತ್ರಗಳಲ್ಲಿನ, ಆತನ ದೊಂಬರಾಟದಂಥ ಹೊಡೆದಾಟದ ಶೈಲಿ, ಕಾಲೋಚಿತವಾಗಿ ನಗೆಯುಕ್ಕಿಸುವ ಸಾಮರ್ಥ್ಯ, ಸುಧಾರಿತ ಶಸ್ತ್ರಾಸ್ತ್ರಗಳು ಹಾಗೂ ನಾವೀನ್ಯತೆಯ ಸಾಹಸ ಪ್ರದರ್ಶನಗಳ ಬಳಕೆಗೆ ಆತ ಖ್ಯಾತಿಯನ್ನು ಪಡೆದಿದ್ದಾನೆ. 1970ರ ದಶಕದಿಂದಲೂ ಜಾಕಿ ಚಾನ್ ಅಭಿನಯಿಸುತ್ತಾ ಬಂದಿದ್ದು, ಇದುವರೆಗೂ 100 ಹೆಚ್ಚಿನ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ.
ವಿಂಸೆಂಟ್ ಕೆನೆಡಿ "ವಿನ್ಸಿ" ಮೆಕ್ ಮಹೊನ್ ಜೂ. (ಜನನ ಆಗಸ್ಟ್ 24, 1945) ಅಮೇರಿಕದ ವೃತ್ತಿಪರ ಮಲ್ಲಯುದ್ಧ ಪ್ರವರ್ತಕ, ನಿವೇದಕ, ವಿಮರ್ಶೆ ಮಾಡುವವ, ಚಿತ್ರ ನಿರ್ದೇಶಕ ಮತ್ತು ನೈಮಿತ್ತಕ ವೃತ್ತಿಪರ ಮಲ್ಲ, ಮತ್ತು ಆದರ್ಶ ಮಲ್ಲಯುದ್ಧ ವಿಖ್ಯಾತ ವೃಕ್ತಿ ಎಂದು ಯಾವಾಗಲೂ ಕರೆಯಲ್ಪಟ್ಟನು. ಮೆಕ್ ಮಹೊನ್ ಇತ್ತೀಚೆಗೆ ಸಭಾಧ್ಯಕ್ಷ ಹಾಗು ವೃತ್ತಿಪರ ಮಲ್ಲಯುದ್ಧ ಪ್ರವರ್ತಕ, ವೆರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೇನ್ಮೆಂಟ್ (WWE) ನ CEO ಯಾಗಿ ಸೇವೆ ಮಾಡುತಿದ್ದಾರೆ ಮತ್ತು ಸಂಸ್ಥೆಯ ಬಹುಭಾಗ ಪಾಲುದಾರನಾಗಿದ್ದಾನೆ, WWE ನ ಒಳಗಡೆ ಅಂದಾಜು 86.4% ಮೊತ್ತ ಮತದಾನ ಬಲವನ್ನು ಹೊಂದಿದ್ದಾನೆ.
ಟ್ರಾನ್ಸ್ಫಾರ್ಮರ್ಸ್:ರಿವೆಂಜ್ ಆಫ್ ದ ಫಾಲನ್ (2009), ಈ ಸಾಹಸ ಪ್ರಧಾನ, ಕಲ್ಪಿತ ವೈಜ್ಞಾನಿಕ ಕತೆಯುಳ್ಳ ಅಮೇರಿಕಾದ ಸಿನೆಮಾವನ್ನು ನಿರ್ದೇಶಿಸಿದವರು ಮೈಕಲ್ ಬೇ ಮತ್ತು ನಿರ್ಮಾಪಕ ಸ್ಟೀವನ್ ಸ್ಪೀಲ್ಬರ್ಗ್. ಇದು ಟ್ರಾನ್ಸ್ಫಾರ್ಮರ್ಸ್ (2007)ರ ಉತ್ತರಾರ್ಧವಾಗಿದ್ದು [[ಲೈವ್ ಆಯ್ಕ್ಷನ್ ಟ್ರಾನ್ಸ್ಫಾರ್ಮರ್ಸ್ ಸರಣಿ|ಲೈವ್ ಆಯ್ಕ್ಷನ್ ''ಟ್ರಾನ್ಸ್ಫಾರ್ಮರ್ಸ್'' ಸರಣಿ]]ಯ ಎರಡನೇಯ ಸಿನೆಮಾವಾಗಿದೆ. ಈ ಚಿತ್ರದ ಕತೆಯು ಆಟೋಬೊಟ್ಸ್ ಮತ್ತು ಡಿಸೇಪ್ಟಿಕನ್ಸ್ ಮಧ್ಯ ನಡೆಯುವ ಸಮರದಲ್ಲಿ ಸಿಕ್ಕಿ ಬಿದ್ದಿರುವ ಸ್ಯಾಮ್ ವಿಟ್ವಿಕ್ಕಿ(ಶಾಯಾ ಲಬಾಫ್)ಎನ್ನುವ ವ್ಯಕ್ತಿಯ ಸುತ್ತ ಸಾಗುತ್ತದೆ.
ನೀರಾ ರಾಡಿಯಾ (೨ಜಿ ಸ್ಪೆಕ್ಟ್ರಮ್ ಹಗರಣ)
ನೀರಾ ರಾಡಿಯಾ ಮತ್ತು ವೃತ್ತಿಪರ ಲಾಬಿಗಾರರು ರಾಜಕಾರಣಿಗಳು, ಕಾರ್ಪೋರೇಟ್ಸ್ ಮತ್ತು ಉದ್ದಿಮೆದಾರರು, ಅಧಿಕಾರಿಗಳು, ಇಲಾಖಾಧಿಕಾರಿಗಳು, ಬೆಂಬಲಿಗರು ಮತ್ತು ಪತ್ರಕರ್ತರ ನಡುವಿನ ದೂರವಾಣಿ ಸಂಭಾಷಣೆಯುನ್ನು ೨೦೦೮-೦೯ರಲ್ಲಿ ಭಾರತೀಯ ವರಮಾನ ತೆರಿಗೆ ಇಲಾಖೆಯು ಧ್ವನಿಮುದ್ರಣ ಮಾಡಿ ಬಿಡುಗಡೆ ಮಾಡಿರುವುದೇ ರಾಡಿಯಾ ಧ್ವನಿಮುದ್ರಣ ಹಗರಣ . ೨ಜಿ ಸ್ಪೆಕ್ಟ್ರಮ್ ಹಗರಣ ಯೋಜನೆಯ ಜೊತೆಗೆ ಇತರೆ ಅಪರಾಧಿ ಚಟುವಟಿಕೆಗಳ ಕುರಿತಾಗಿನ ಈ ಕರೆಯ ಸಾಕ್ಷಿಗಳು ಸರ್ಕಾರ ಮತ್ತು ಸಾರ್ವಜನಿಕ ಆರೋಪಕ್ಕೊಳಗಾಗಿದೆ. ನೀರಾ ರಾಡಿಯಾ ವೈಷ್ಣವಿ ಕಾರ್ಪೋರೇಟ್ ಕಮ್ಯೂನಿಕೇಶನ್ಸ್ ಎಂಬ ಸಾರ್ವಜನಿಕ ಸಂಪರ್ಕ ವ್ಯವಹಾರ ಸಂಸ್ಥೆ ಮತ್ತು ನ್ಯೂಕಾಮ್, ನೋಯಿಸಿಸ್ ಸ್ಟ್ರೇಟೆಜಿಕ್ ಕನ್ಸಲ್ಟಿಂಗ್ ಸರ್ವೀಸಸ್ ಮತ್ತು ವಿಟ್ಕಾಮ್ ಕನ್ಸಲ್ಟಿಂಗ್ಗಳಂತಹ ಸಹಕಾರಿಗಳ ಮೂಲಕ ಕೆಲಸ ನಿರ್ವಹಿಸುತ್ತಿದ್ದರು.
ಪುರಾತನ ಈಜಿಪ್ತ್ನ ಧರ್ಮ ವು ಬಹುದೇವತಾ ಸಿದ್ಧಾಂತದ ನಂಬಿಕೆಗಳು ಮತ್ತು ಪದ್ಧತಿಗಳ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಪುರಾತನ ಈಜಿಪ್ತ್ ಸಮಾಜದ ಒಂದು ಅವಿಭಾಜ್ಯ ಭಾಗವಾಗಿದೆ. ಇದು ಹಲವಾರು ದೇವತೆಗಳೊಂದಿಗೆ ಈಜಿಪ್ತಿಯನ್ನರ ಪಾರಸ್ಪರಿಕ ಕ್ರಿಯೆಯ ಮೇಲೆ ಕೇಂದ್ರಿತವಾಗಿದೆ. ಈ ದೇವತೆಗಳು ನಿಸರ್ಗದ ಶಕ್ತಿಗಳು ಮತ್ತು ಅಂಶಗಳಲ್ಲಿ ಇವೆ ಮತ್ತು ಅವುಗಳ ನಿಯಂತ್ರಣದಲ್ಲಿವೆ ಎಂದು ಅವರು ನಂಬಿದ್ದರು.
ಟುರೆಟ್ ಸಿಂಡೋಮ್ (ಟುರೆಟ್ನ ರೋಗಲಕ್ಷಣ , ಟುರೆಟ್ನ ಅಸ್ವಸ್ಥತೆ , ಗಿಲ್ಲೆಸ್ ದೆಲಾ ಟುರೆಟ್ ಸಿಂಡ್ರೋಮ್ , ಜಿಟಿಎಸ್ ಅಥವಾ, ಹೆಚ್ಚು ಸಾಮಾನ್ಯವಾಗಿ, ಸರಳವಾಗಿ ಟುರೆಟ್ ನ ಅಥವಾ ಟಿಎಸ್ ಎಂದು ಕೂಡ ಕರೆಯಲ್ಪಡುತ್ತದೆ) ಇದು ಮಕ್ಕಳಲ್ಲಿ ಪ್ರಾರಂಭವಾಗುವ ಒಂದು ಆನುವಂಶಿಕ ನರಮಾನಸಿಕ ಅಸ್ವಸ್ಥತೆಯಾಗಿದೆ, ಅದು ಬಹುವಿಧದ ದೈಹಿಕ (ಧ್ವನಿಯ) ಸಂಕೋಚನಗಳು ಮತ್ತು ಕನಿಷ್ಠ ಪಕ್ಷ ಒಂದು ವಾಚಿಕ ಸಂಕೋಚನದ ಮೂಲಕ ಗುಣಲಕ್ಷಣಗಳನ್ನು ವಿವರಿಸಲ್ಪಡುತ್ತದೆ; ಈ ಸಂಕೋಚನಗಳು ಗುಣಲಕ್ಷಣದಲ್ಲಿ ಬಣ್ಣರುಚಿಗಳಿಲ್ಲದ ಮತ್ತು ಕ್ಷಯಿಸುವಿಕೆಯನ್ನು ಹೊಂದಿದ ಸ್ಥಿತಿಯಾಗಿರುತ್ತದೆ. ಟುರೆಟ್ನ ರೋಗಲಕ್ಷಣವು ಅನೈಚ್ಛಿಕ ಸಂಕೋಚನ ಅಸ್ವಸ್ಥತೆಯ ಒಂದು ಶಕ್ತಿಯ ಭಾಗವಾಗಿ ಉಲ್ಲೇಖಿಸಲ್ಪಡುತ್ತದೆ, ಅದು ಕ್ಷಣಮಾತ್ರದ ಮತ್ತು ತೀವ್ರವಾದ ಸಂಕೋಚನಗಳನ್ನು ಒಳಗೊಳ್ಳುತ್ತದೆ. ಟುರೆಟ್ ಸಿಂಡ್ರೋಮ್ ಇದು ಒಮ್ಮೆ ತುಂಬಾ ವಿರಳವಾದ ಮತ್ತು ವಿಲಕ್ಷಣವಾದ ರೋಗಲಕ್ಷಣವಾಗಿತ್ತು, ಇದು ಹೆಚ್ಚು ಸಾಮಾನ್ಯವಾಗಿ ಅಶ್ಲೀಲ ಶಬ್ದಗಳ ಉದ್ಗಾರದ ಜೊತೆಗೆ ಅಥವಾ ಸಾಮಾಜಿಕವಾಗಿ ಅಸಮರ್ಪಕವಾದ ಮತ್ತು ಭಂಗವನ್ನುಂಟುಮಾಡುವ ಪ್ರತಿಕ್ರಿಯೆಗಳ (ಕೊಪ್ರೊಲಲಿಯಾ) ಜೊತೆಗೆ ಸಂಬಂಧಿತವಾಗಿದೆ, ಆದರೆ ಈ ರೋಗಲಕ್ಷಣವು ಟುರೆಟ್ ಸಿಂಡ್ರೋಮ್ ಅನ್ನು ಹೊಂದಿರುವ ಕೆಲವೇ ಕೆಲವು ಜನರಲ್ಲಿ ಮಾತ್ರ ಕಂಡುಬರುತ್ತದೆ.
ಆಧುನಿಕ ಭಾರತದಲ್ಲಿ ಇತಿಹಾಸಪೂರ್ವ ಕಾಲದಿಂದಲೂ [ಕರ್ನಾಟಕ ಕರ್ನಾಟಕ ಕರ್ನಾಟಕ ಕರ್ನಾಟಕ ಕರ್ನಾಟಕ ]] ಪ್ರದೇಶವು ಸತತವಾಗಿ ಮಾನವನ ನೆಲೆಯಾಗಿದೆ. ತಮಿಳು ಜನರ ನಾಗರಿಕತೆ ವಿಶ್ವದಲ್ಲೇ ಅತೀ ಪ್ರಾಚೀನವಾದ ನಾಗರೀಕತೆಗಳಲ್ಲಿ ಒಂದೆಂದು ಪರಿಗಣಿಸ ಲಾಗಿದೆ. ಇತಿಹಾಸದುದ್ದಕ್ಕೂ, ಪೂರ್ವ ಪ್ರಾಚೀನ ಶಿಲಾಯುಗದಿಂದ ಹಿಡಿದು ಆಧುನಿಕ ಕಾಲದವರೆಗೆ, ಈ ಪ್ರದೇಶವು ವಿವಿಧ ಬಾಹ್ಯ ಸಂಸ್ಕೃತಿಗಳ ಜತೆಯಲ್ಲಿ ಬೆಳೆದಿದೆ.
ಟರ್ಮಿನೇಟರ್ ಸಾಲ್ವೇಶನ್ ಒಂದು (West Frisian) ಅಮೆರಿಕನ್ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ, ಟರ್ಮಿನೇಟರ್ ಸರಣಿಯ ನಾಲ್ಕನೇ ಭಾಗ, ಇದನ್ನು ನಿರ್ದೇಶಿಸಿರುವವರು ಮೆಕ್ಜಿ, ಹಾಗೂ ಇದರ ತಾರಾಗಣವು ಭವಿಷ್ಯದ ರೆಸಿಸ್ಟೆನ್ಸ್ನ ನಾಯಕನಾದ ಜಾನ್ ಕಾನರ್ನ ಪಾತ್ರದಲ್ಲಿ ಕ್ರಿಶ್ಚಿಯನ್ ಬೇಲ್ ಮತ್ತು ಸೈಬೋರ್ಗ್ ಮಾರ್ಕಸ್ ರೈಟ್ನ ಪಾತ್ರದಲ್ಲಿ ಸ್ಯಾಮ್ ವರ್ದಿಂಗ್ಟನ್ರನ್ನೊಳಗೊಂಡಿದೆ. ಈ ಚಲನಚಿತ್ರವು 1984ರ ಮೂಲ ಚಲನಚಿತ್ರದಲ್ಲಿರುವ ಯುವ ಕೈಲ್ ರೀಸ್ನನ್ನು ಆಂಟನ್ ಯೆಲ್ಶಿನ್ ನಟನೆಯ ಮೂಲಕ ಪರಿಚಯಿಸುವುದಲ್ಲದೆ, T-800 ಮಾಡೆಲ್ 101 ಟರ್ಮಿನೇಟರ್ನ ಮೂಲವನ್ನೂ ಸ್ಪಷ್ಟಪಡಿಸುತ್ತದೆ. ಟರ್ಮಿನೇಟರ್ ಸಾಲ್ವೇಶನ್ ನ ಕಥೆಯು 2018ರಲ್ಲಿ ನಡೆಯುತ್ತದೆ ಮತ್ತು ಇದು ಮನುಜಕುಲ ಹಾಗೂ ಸ್ಕೈನೆಟ್ ನಡುವಿನ ಸಮರದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ — ಹೀಗಾಗಿ ಇದು 1984 ಮತ್ತು 2004ರ ನಡುವೆ ನಡೆಯುವ ಮತ್ತು ಕಾಲಗತಿ ಪಯಣವನ್ನು ಪ್ರಮುಖ ಕಥಾವಸ್ತುವನ್ನಾಗಿ ಬಳಸಿಕೊಂಡ ಹಿಂದಿನ ಭಾಗಗಳಿಗಿಂತ ಭಿನ್ನವಾಗುತ್ತದೆ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಮುಹಮ್ಮದ್ ಅಲಿ (ಕ್ಯಾಸ್ಸಿಯಸ್ ಮಾರ್ಸೆಲಸ್ ಕ್ಲೇ Jr. ಆಗಿ; ಜನವರಿ 17, 1942ರಂದು ಜನನ)ಯವರು ಓರ್ವ ಮಾಜಿ ಅಮೇರಿಕನ್ ಕುಸ್ತಿಪಟು ಮಾತ್ರವಲ್ಲದೇ ಮೂರು-ಬಾರಿಯ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಆಗಿದ್ದರಿಂದ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಹೆವಿವೇಯ್ಟ್ ಚಾಂಪಿಯನ್ಷಿಪ್ ಕುಸ್ತಿಪಟುಗಳಲ್ಲಿ ಓರ್ವರೆಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಓರ್ವ ಹವ್ಯಾಸಿ ಕುಸ್ತಿಪಟುವಾಗಿ, ಆತ ರೋಮ್ನಲ್ಲಿ ನಡೆದ 1960ರ ಬೇಸಿಗೆ ಒಲಿಂಪಿಕ್ಸ್ನ ಲಘು/ಹಗುರ ಹೆವಿವೇಯ್ಟ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ಕೈಗಾರಿಕಾ ಕ್ರಾಂತಿ ಯು ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಸಂಭವಿಸಿದೆ. ಆ ಅವಧಿಯಲ್ಲಿ ಕೃಷಿ, ಉತ್ಪಾದನೆ,ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಗಾಢಪರಿಣಾಮ ಬೀರಿತು. ಯುನೈಟೆಡ್ ಕಿಂಗ್ಡಮ್ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು.
ವಿಕ್ಟೋರಿಯಾಳು (ಎಲೆಸ್ಸೇಂಡ್ರಿನ ವಿಕ್ಟೋರಿಯಾ; 24 ಮೇ 1819 - 22 ಜನವರಿ 1901) ಸಾಯುವತನಕ 20 ಜೂನ್ 1837ರಿಂದ [[ಯುನೈಟೆಡ್ ಕಿಂಗ್ಡಂನ ರಾಜ ಗಿರೇಟ್ ಬ್ರಿಟನ್ ಮತ್ತು ಐರ್ಲೇಂಡ್ನ ಪ್ರಧಾನ ರಾಣಿಯಾಗಿದ್ದರು|ಯುನೈಟೆಡ್ ಕಿಂಗ್ಡಂನ ರಾಜ ಗಿರೇಟ್ ಬ್ರಿಟನ್ ಮತ್ತು ಐರ್ಲೇಂಡ್ನ ಪ್ರಧಾನ ರಾಣಿಯಾಗಿದ್ದರು]] ಮತ್ತು 1 ಮೇ 1876ರಿಂದ ಬ್ರಿಟಿಷ್ ರಾಜ್ನ ಮೊದಲ ಭಾರತದ ಮಹಾರಾಣಿಯಾಗಿದ್ದಳು. 63 ವರ್ಷದ 7ನೇ ತಿಂಗಳಿನಲ್ಲಿ, ರಾಣಿಯಾಗಿ ಅವಳ ಆಳ್ವಿಕೆ ಬೇರೆ ಎಲ್ಲಾ ಬ್ರಿಟಿಷ್ ಅರಸುಗಳಿಗಿಂತ ಅಧಿಕ ಮತ್ತು ಚರಿತ್ರೆಯಲ್ಲಿ ಬೇರೆ ಎಲ್ಲಾ ಹೆಂಗಸರ ಅರಸುವಿಕೆಯಲ್ಲಿ ಅವಳದೇ ಹೆಚ್ಚು. ಅವಳ ಆಳ್ವಿಕೆಯು ವಿಕ್ಟೋರಿಯಾನ್ ಎರ ಎಂದು ಕರೆಯಲ್ಪಡುತ್ತಿತ್ತು, ಮತ್ತು ಯುನೈಟೆಡ್ ಕಿಂಗ್ಡಂನ ಕೈಗಾರಿಕೆಯ, ಸಂಸ್ಕೃತಿಯ, ರಾಜಕೀಯ, ವೈಜ್ಞಾನಿಕ ಮತ್ತು ಸೈನ್ಯದ ಅಭಿವೃದ್ಧಿಯ ಸಮಯವಾಗಿತ್ತು.
ಸಂವಹನ ಕಲ್ಪಿಸುವ ಉದ್ದೇಶಕ್ಕಾಗಿ ಗಮನಾರ್ಹವಾದ ದೂರದ ಆಚೆಯಿಂದ ಮಾಹಿತಿಯ ಪ್ರಸಾರಣವೇ ದೂರಸಂವಹನ ವ್ಯವಸ್ಥೆ . ಮುಂಚಿನ ದಿನಗಳಲ್ಲಿ, ದೂರಸಂವಹನ ವ್ಯವಸ್ಥೆಗಾಗಿ ದೃಗ್ಗೋಚರ ಸಂಕೇತಗಳಾದ ಮಾರ್ಗದರ್ಶಕ ದೀಪಗಳು, ಹೊಗೆ, ಸಂಕೇತಕಂಬ ತಂತಿ ಸಂದೇಶಗಳು, ಸಂಕೇತ ಧ್ವಜಗಳು, ದ್ಯುತಿ ಸೌರಲೇಖಿಗಳನ್ನು ಬಳಸಿ ಅಥವಾ ಶಾಬ್ಧಿಕ ಸಂದೇಶಗಳಾದ ಡ್ರಮ್ ಬಾರಿಸುವ ಮೂಲಕ ಸಂಕೇತ ಕಳುಹಿಸುವುದು, ಕೊಂಬು ಊದುವ ಮೂಲಕ, ಅಥವಾ ದೊಡ್ಡದಾದ ಸಿಳ್ಳು ಹಾಕುವುದು ಇವುಗಳನ್ನು ಬಳಸಲಾಗುತ್ತಿತ್ತು. ವಿದ್ಯುಚ್ಛಕ್ತಿ ಮತ್ತು ವಿದ್ಯುಜ್ಜನಿತಗಳ ಆಧುನಿಕ ಯುಗದಲ್ಲಿ ದೂರಸಂವಹನ ವ್ಯವಸ್ಥೆಗಾಗಿ ವಿದ್ಯುತ್ ಉಪಕರಣಗಳಾದ ತಂತಿ ಸಂದೇಶಗಳು, ದೂರವಾಣಿ, ಟೆಲೆಗ್ರಾಫ್ ಯಂತ್ರಗಳು, ರೇಡಿಯೋ ಮತ್ತು ಸೂಕ್ಷ್ಮತರಂಗ ಸಂವಹನಗಳ ಬಳಕೆ ಹಾಗೆಯೆ ಫೈಬರ್ ಆಪ್ಟಿಕ್ಸ್ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯುಜ್ಜನಿತಗಳು, ಮತ್ತು ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಗಳು ಮತ್ತು ಅಂತರ್ಜಾಲ ಬಳಸಿಕೊಳ್ಳುತ್ತಿದ್ದೇವೆ.
ಅಲರ್ಜಿ ಎಂದರೆ ದೇಹದ ರೋಗದ ನಿರೋಧಕ ಶಕ್ತಿಯ ಮೇಲೆ ಪ್ರತಿರೋಧಕ ಪ್ರತಿಕ್ರಿಯೆ ನೀಡುವ ಒಂದು ಪ್ರಕ್ರಿಯೆಯಾಗಿದೆ .ಬಹಳಷ್ಟು ಸಲ ಇದನ್ನು ಅಟೊಪಿ ಅಥವಾ ತಕ್ಷಣವೇ ತನ್ನ ವಿರುದ್ಧ ಸ್ಪಂದಿಸುವ ಲಕ್ಷಣವಾಗಿದೆ. ಅಲರ್ಜಿಕ್ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಪರಿಸರದಲ್ಲಿರುವ ಅಪಾಯಕಾರಿಯಲ್ಲದ ಅಲರ್ಜಿನ್ ಎಂದು ಕರೆಯುವ ವಸ್ತುಗಳ ಮೇಲೆ ಇದು ಸಂಭವಿಸುತ್ತದೆ;ಇಂತಹ ಪ್ರತಿಕ್ರಿಯೆಗಳು ಹುಟ್ಟಿಕೊಂಡುದುದು,ಊಹಿಸಿದ್ದು ಮತ್ತು ತೀವ್ರ ಪರಿಣಾಮಕಾರಿಯೆನಿಸುತ್ತದೆ. ಕಡ್ಡಾಯವಾಗಿ ಹೇಳುವುದಾದರೆ ಅಲರ್ಜಿಯು ನಾಲ್ಕು ಅತಿಸೂಕ್ಷ್ಮ ಪ್ರತಿಕ್ರಿಯೆಗಳಲ್ಲೊಂದಾಗಿದೆ.ಇದನ್ನು ಪ್ರಕಾರ ದ (ಅಥವಾ ತಕ್ಷಣ ದ ವಿಪರೀತ ಪ್ರತಿಕ್ರಿಯೆ ಎನ್ನುವರು) ಇದು ಬಿಳಿ ರಕ್ತ ಕಣಗಳ ಅತಿಹೆಚ್ಚಿನ ಕ್ರಿಯಾತ್ಮಕ ವರ್ತನೆಯೇ ಕಾರಣವಾಗಿದೆ.ಇವುಗಳನ್ನು ಮಾಸ್ತ್ ಕಣಗಳು ಮತ್ತು ಬಾಸೊಫಿಲ್ಸ್ ಗಳು ರೋಗನಿರೋಧಕಗಳ ಮೂಲಕ ತನ್ನ ಗುಣಲಕ್ಷಣ ತೋರುತ್ತದೆ.ಇದನ್ನುIgE,ಎಂದೂ ಕರೆಯುತ್ತಾರೆ,ಇದರಲ್ಲಿ ಉರಿತದ ಪರಿಣಾಮ ಕಾಣಿಸುತ್ತದೆ.
ಏರ್ ಇಂಡಿಯಾ ಉಡ್ಡಯನ 182 ಮಾಂಟ್ರಿಯಾಲ್ - ಲಂಡನ್ - ದೆಹಲಿ - ಮುಂಬಯಿ ಮಾರ್ಗದಲ್ಲಿ ಓಡಾಡುತ್ತಿದ್ದ ಏರ್ ಇಂಡಿಯಾ ಹಾರಾಟವಾಗಿತ್ತು. 23 ಜೂನ್ 1985 ರಂದು, ಕನಿಷ್ಕ ಚಕ್ರವರ್ತಿಯ —ಹೆಸರಿನ (c/n 21473/330, reg VT-EFO) ಒಂದು ಬೋಯಿಂಗ್ 747-237B ಆ ಮಾರ್ಗವಾಗಿ ಕಾರ್ಯನಿರ್ವಹಿಸುತ್ತಿದ್ದ ವಿಮಾನವು —ಅದು ಐರಿಷ್ ವಾಯು ಸ್ಥಳದಲ್ಲಿರುವಾಗಲೇ 31,000 feet (9,400 m) ರ ಎತ್ತರದಲ್ಲಿ ಒಂದು ಬಾಂಬಿನಿಂದ ಸಿಡಿಸಲ್ಪಟ್ಟು, ಅಟ್ಲಾಂಟಿಕ್ ಸಮುದ್ರಕ್ಕೆ ಅಪ್ಪಳಿಸಿತು. ಬಹುಮಟ್ಟಿಗೆ ಹುಟ್ಟಿನಿಂದ ಭಾರತೀಯ ಅಥವಾ ಸಂಜಾತರಾದ 280 ಕೆನೆಡಾದ ನಾಗರೀಕರು, ಹಾಗೂ 22 ಭಾರತೀಯರನ್ನು ಒಳಗೊಂಡಂತೆ, 329 ಜನಗಳು ಸಂಪೂರ್ಣವಾಗಿ ನಾಶವಾದರು.
ಜರ್ಸಿ ಕ್ಷೇತ್ರಾಡಳಿತ ಪ್ರದೇಶವು (English pronunciation: /ˈdʒɜrzi/, French: [ʒɛʁzɛ]; ಜೆರ್ರೆಯೆಸ್: ಜೆರ್ರಿ ) ಎಂದು ಕರೆಸಿಕೊಳ್ಳುವ ಇದು ಬ್ರಿಟಿಶ್ ಕ್ರೌನ್ ಆಡಳಿತದ ಸ್ವತಂತ್ರದ್ವೀಪ ಪ್ರದೇಶವಾಗಿದೆ.ಇದು ಫ್ರಾನ್ಸ್ ನ ನಾರ್ಮಂಡಿ, ಕರಾವಳಿಗೆ ಸಮಾನಾಂತರದಲ್ಲಿ ಹರಡಿದೆ. ಈ ಜರ್ಸಿ ದ್ವೀಪದ ಆಡಳಿತ ಕ್ಷೇತ್ರ ಪ್ರದೇಶ ಸಣ್ಣ ದ್ವೀಪಗಳ ಎರಡು ಗುಂಪುಗಳನ್ನು ಹೊಂದಿದೆ. ಮಿಂಕ್ವೆರ್ಸ್ ಮತ್ತು ಎಕ್ರೆಹೊಸ್ , ಮತ್ತು ಪಿಯರ್ಸ್ ಡೆ ಎಕ್ ; ಅಲ್ಲದೇ ಇನ್ನುಳಿದ ಬಂಡೆಗಲ್ಲು ಪ್ರದೇಶ ಮತ್ತು ದಂಡೆ ಪ್ರದೇಶಗಳು ಸೇರಿದ್ದರೂ ಅವು ಕಾಯಂ ಆಗಿ ಇದರೊಂದಿಗೆ ಒಂದಾಗಿ ಬೆರೆತು ನೆಲೆಯಾಗಿಲ್ಲ.
ಆಕ್ಲೆಂಡ್ ಮಹಾನಗರದ ಪ್ರದೇಶ ವು (ಸಾಮಾನ್ಯವಾಗಿ ...pronounced /ˈɔːklənd/), ನ್ಯೂಜಿಲೆಂಡ್ನ ನಾರ್ತ್ ಐಲೆಂಡ್ನಲ್ಲಿರುವ ಅತ್ಯಂತ ದೊಡ್ಡ ಮತ್ತು ಅತ್ಯಂತ ಜನನಿಬಿಡವಾದ, ದೇಶದಲ್ಲಿನ ನಗರ ಪ್ರದೇಶವಾಗಿದ್ದು, ೧.೪ ದಶಲಕ್ಷ ನಿವಾಸಿಗಳಷ್ಟು ಪ್ರಮಾಣಕ್ಕೆ ಸಮೀಪಿಸುತ್ತಿರುವ ಒಂದು ಜನಸಂಖ್ಯೆಯೊಂದಿಗೆ, ಅದು ದೇಶದ ಜನಸಂಖ್ಯೆಯ ...ನಷ್ಟು ಪ್ರತಿಶತ ಪ್ರಮಾಣವನ್ನು ಹೊಂದಿದಂತಾಗಿದೆ.ನಷ್ಟು ಪ್ರತಿಶತ ಪ್ರಮಾಣವನ್ನು ಹೊಂದಿದಂತಾಗಿದೆ. ಜನಸಂಖ್ಯಾಶಾಸ್ತ್ರದ ಪ್ರವೃತ್ತಿಗಳು ಸೂಚಿಸುವ ಪ್ರಕಾರ, ದೇಶದ ಉಳಿದ ಭಾಗಗಳಿಗಿಂತ ವೇಗವಾಗಿ ಬೆಳೆಯುವುದನ್ನು ಇದು ಮುಂದುವರಿಸಲಿದೆ. ಹೆಚ್ಚುತ್ತಲೇ ಇರುವ ವಿಶ್ವದ ಎಲ್ಲಾ ಭಾಗಗಳಿಗೆ ಸೇರಿದ ಜನರನ್ನೊಳಗೊಂಡಿರುವ ಆಕ್ಲೆಂಡ್, ವಿಶ್ವದಲ್ಲಿನ ಯಾವುದೇ ನಗರದ ಪೈಕಿ ಪಾಲಿನೀಷಿಯಾದವರ ಅತ್ಯಂತ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ ಮತ್ತು ಕಳೆದ ಎರಡು ದಶಕಗಳಲ್ಲಿ ಏಷ್ಯಾದ ಜನಾಂಗೀಯತೆಗೆ ಸೇರಿದ ಅನೇಕ ಜನರು ಅಲ್ಲಿಗೆ ಬಂದು ಸೇರಿಕೊಂಡಿರುವುದನ್ನು ಅದು ಕಂಡಿದೆ.
ಗರ್ಭಕಂಠದ ಕ್ಯಾನ್ಸರ್ ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆಯಾಗಿದೆ. ಇದು ಯೋನಿ ಸ್ರಾವದಲ್ಲಿ ಕಂಡು ಬಂದರೂ ರೋಗಲಕ್ಷಣಗಳು ಮಾತ್ರ ಕ್ಯಾನ್ಸರ್ನ ಮುಂದುವರೆದ ಹಂತಗಳಲ್ಲಿ ಮಾತ್ರ ಕಂಡು ಬರಬಹುದಾಗಿದೆ. ಈ ರೋಗದ ಆರಂಭಿಕ ಹಂತಗಳಲ್ಲಿ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯನ್ನೂ (ಸಾಮಾನ್ಯ ಶಸ್ತ್ರಚಿಕಿತ್ಸೆಸೇರಿದಂತೆ) ಹಾಗೂ ಮುಂದುವರೆದ ಹಂತಗಳಲ್ಲಿ ಕಿಮೊತೆರಪಿ ಹಾಗೂ ರೇಡಿಯೊತೆರಪಿ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ.
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್ಯುಕ್ತ ಪಾನೀಯ)
ಆಲ್ಕೊಹಾಲ್ಯುಕ್ತ ಪಾನೀಯ ವು ಎಥನಾಲನ್ನು ಹೊಂದಿರುವ (ಸಾಮಾನ್ಯವಾಗಿ ಆಲ್ಕೊಹಾಲ್ ಎಂದು ಕರೆಯುವ) ಪಾನೀಯವಾಗಿದೆ. ಆಲ್ಕೊಹಾಲ್ಯುಕ್ತ ಪಾನೀಯವನ್ನು ಮೂರು ಸಾಮಾನ್ಯ ವಿಧಗಳಾಗಿ ವಿಂಗಡಿಸಲಾಗಿದೆ: ಸಾರಾಯಿ(ಬಿಯರು)ಗಳು, ದ್ರಾಕ್ಷಾರಸ(ವೈನು)ಗಳು, ಮತ್ತು ಮದ್ಯ ಸಾರಗಳು. ಇವುಗಳನ್ನು ಕಾನೂನು ಬದ್ಧವಾಗಿ ಕೆಲವು ದೇಶಗಳಲ್ಲಿ ಸೇವಿಸುತ್ತಾರೆ, ಮತ್ತು 100ಕ್ಕೂ ಹೆಚ್ಚಿನ ದೇಶಗಳಲ್ಲಿ ಇದರ ತಯಾರಿಕೆ, ಮಾರಾಟ, ಹಾಗೂ ಸೇವನೆಗಳನ್ನು ಕಾನೂನುಬದ್ಧವಾಗಿ ನಿಯಂತ್ರಿಸುತ್ತಾರೆ.
ಗರ್ಭಧಾರಣೆಯ ಮಧುಮೇಹ (ಅಥವಾ ಗೆಸ್ಟೇಷನಲ್ ಮಧುಮೇಹ ಮೆಲಿಟಸ್ , ಜಿಡಿಎಮ್ ) ಸಮಸ್ಯೆಯು ಮಹಿಳೆಯರಲ್ಲಿ ಮುಂಚಿತವಾಗಿ ಮಧುಮೇಹ ಗುರುತಿಸಲ್ಪಡದಿದ್ದರೂ ಗರ್ಭಧಾರಣೆ ಅವಧಿಯಲ್ಲಿ ರಕ್ತದಲ್ಲಿ ಅತಿ ಹೆಚ್ಚು ಸಕ್ಕರೆ ಪ್ರಮಾಣ ಕಂಡುಬರುವ ಒಂದು ಸ್ಥಿತಿ. ಗರ್ಭಧಾರಣೆಯಲ್ಲಿನ ಮಧುಮೇಹವು ಸಾಮನ್ಯವಾಗಿ ಕೆಲವು ಲಕ್ಷಣಗಳನ್ನು ಹೊಂದಿದೆ ಮತ್ತು ಗರ್ಭಧಾರಣೆಯ ಸಮಯದಲ್ಲಿ ಸ್ಕ್ರೀನಿಂಗ್ನಿಂದಾಗಿ ಸಾಮಾನ್ಯವಾಗಿ ಗುರುತಿಸಲ್ಪಡುತ್ತದೆ. ರೋಗ ಲಕ್ಷಣಕ್ಕೆ ಸಂಬಂಧಿಸಿದ ಪರೀಕ್ಷೆಗಳು ರಕ್ತದ ಮಾದರಿಗಳಲ್ಲಿ ಅಸಮರ್ಪಕವಾಗಿರುವ ಹೆಚ್ಚಿನ ಸಕ್ಕರೆ ಪ್ರಮಾಣವನ್ನು ಪತ್ತೆ ಹಚ್ಚುತ್ತವೆ.
ಪರ್ಲ್ ಎಂಬುದೊಂದು ಕಂಪ್ಯೂಟರ್ ಯಂತ್ರವನ್ನಾಧರಿಸಿದ, ಸಾರ್ವತ್ರಿಕ-ಬಳಕೆಗಾಗಿ , ವ್ಯಾಖ್ಯಾನಿಸಬಹುದಾದ, ಕ್ರಿಯಾಶಕ್ತ ಪ್ರೋಗ್ರಾಮಿಂಗ್ ಭಾಷೆ.(ಕಾಂಪೂಟರ್ ಸ್ಕ್ರಿಪ್ಟಿಂಗ್ ) ಪರ್ಲ್ ಅನ್ನು ಮೂಲತಃ ಲಾರಿ ವಾಲ್ ಅಭಿವೃದ್ಧಿ ಪಡಿಸಿದರು, ಈತ ಒಬ್ಬ ಕಾಂಪೂಟರ್ ಭಾಷಾತಜ್ಞ ಮತ್ತು ಸಿಸ್ಟೆಮ್ಸ್ ಕಾರ್ಯನಿರ್ವಾಹಕರಾಗಿ NASAಗೆ ಕೆಲಸ ಮಾಡುತ್ತಿದ್ದರು, 1987ರಲ್ಲಿ, ಒಂದು ಯುನಿಕ್ಸ್ ಲಿಪಿಯ ಭಾಷೆಯನ್ನು ಸಾಮಾನ್ಯ-ಬಳಕೆಯ ಉದ್ದೇಶದಿಂದ ವರದಿ ಪ್ರಕ್ರಿಯೆ ಸುಲಭಗೊಳಿಸಲು ಅಭಿವೃದ್ಧಿಪಡಿಸಿದರು. ಅಲ್ಲಿಂದೀಚೆಗೆ, ಅದು ಹಲವಾರು ಬದಲಾವಣೆಗಳಿಗೆ ಒಳಗಾಯಿತಲ್ಲದೇ ಪರಿಷ್ಕೃತವಾಯಿತು. ಇದು ಪ್ರೋಗ್ರಾಮರ್ಸ್ ನಡುವೆ ವ್ಯಾಪಕ ಜನಪ್ರಿಯತೆಗೆ ಒಳಗಾಯಿತು.
ಪಶ್ಚಿಮದ ಆಸ್ಟ್ರೇಲಿಯಾದ ಆಸ್ಟ್ರೇಲಿಯನ್ನರ ರಾಜ್ಯವಾದ ಪರ್ತ್ (pronounced /ˈpɝːθ/) ರಾಜಧಾನಿ ಮತ್ತು ಬೃಹತ್ ನಗರವಾಗಿದೆ. 1,659,000 (2009)ನಷ್ಟು ಜನಸಂಖ್ಯೆ ಹೊಂದಿದ ಪರ್ತ್ ನಗರವು ದೇಶದಾದ್ಯಂತದ ದೊಡ್ಡ ನಗರಗಳಲ್ಲಿ ನಾಲ್ಕನೆಯದಾಗಿದೆ, ದೇಶದ ಸರಾಸರಿ ಏರಿಕೆಗಿಂತಲೂ ಇದು ಹೆಚ್ಚಿನ ಬೆಳವಣಿಗೆ ಹೊಂದಿದೆ. ಪರ್ತ್ ಅನ್ನು 12 ಜೂನ್ 1829 ರಲ್ಲಿ ಕ್ಯಾಪ್ಟೈನ್ ಜೇಮ್ಸ್ ಸ್ಟರ್ಲಿಂಗ್ನಿಂದ ಸ್ವಾನ್ ರಿವರ್ ಕಾಲೊನಿಯ ರಾಜಕೀಯ ಕೇಂದ್ರವಾಗಿ ಇದನ್ನು ನಿರ್ಮಿಸಿದನು.
ಆಂಟನ್ ಪವ್ಲೋವಿಚ್ ಚೆಕೊವ್ (ರಷ್ಯನ್: Антон Павлович Чехов, pronounced [ɐnˈton ˈpavləvʲɪtɕ ˈtɕɛxəf]; 29 January [O.S. 17 January] 1860 – 15 July [O.S. 2 July] 1904) ರಷ್ಯನ್ ಸಣ್ಣ ಕಥೆಗಾರ, ನಾಟಕಕಾರ ಹಾಗು ವೈದ್ಯ. ಇವರನ್ನು ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ಅತ್ಯುತ್ತಮ ಸಣ್ಣ ಕಥೆಗಾರನೆಂದು ಪರಿಗಣಿಸಲಾಗಿದೆ. ನಾಟಕಕಾರರಾಗಿ ಅವರ ವೃತ್ತಿಜೀವನದಲ್ಲಿ ನಾಲ್ಕು ಪ್ರಸಿದ್ಧ ನಾಟಕಗಳನ್ನು ಬರೆದಿದ್ದಾರೆ ಹಾಗು ಅವರ ಅತ್ಯುತ್ತಮ ಸಣ್ಣ ಕಥೆಗಳಿಗೆ ಬರಹಗಾರರು ಹಾಗು ವಿಮರ್ಶಕರು ಅತೀವ ಮನ್ನಣೆಯನ್ನು ನೀಡುತ್ತಾರೆ.
ಹಲವಷ್ಟು ನಿಗೂಡತೆಗಳನ್ನು ತನ್ನ ಒಡಲಾಳದಲ್ಲಿ ಅಡಗಿಸಿಕೊಂಡಿರುವ ಬಮರ್ುಡಾ ತ್ರಿಕೋನ(ಬಮರ್ುಡಾ ಟ್ರಯಾಂಗಲ್) ಸೈತಾನನ ತ್ರಿಕೋನ ಎಂದೇ ಪ್ರಸಿದ್ಧಿ ಪಡೆದಿದೆ. ಉತ್ತರ ಅಂಟ್ಲಾಂಟಿಕ ಸಾಗರದ ಪಶ್ಚಿಮ ಭಾಗದಲ್ಲಿ ಕಂಡುಬರುವ ಬಮರ್ುಡಾ ತ್ರಿಕೋನ ವೈಜ್ಞಾನಿಕತೆಗೆ ಸವಾಲಾಗಿದೆ. ಸೈತಾನನ ತ್ರಿಕೋನ ಎಂದು ಪ್ರಸಿದ್ದಿ ಪಡೆದಿರುವ ಈ ಬಮರ್ುಡಾ ತ್ರಿಕೋನ ದ ಮೇಲೆ ಹಾದು ಹೋಗುವ ವಿಮಾನಗಳು, ಹಡಗುಗಳು ನಿಗೂಢವಾಗಿ ಕಣ್ಮರೆಯಾಗುತ್ತದೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.
ಭಾರತೀಯ ದ್ವೀಪಕಲ್ಪ ದ ಜನವಾಸ್ತವ್ಯವಿದ್ದ ಪ್ರಾಚೀನ ನಗರ ಮಧುರೈ (ತಮಿಳು:மதுரை). ಭಾರತದ ರಾಜ್ಯವಾದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ವೈಗೈ ನದಿತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ. ಈ ನಗರವನ್ನು ವ್ಯಾಪಕವಾಗಿ ದೇವಾಲಯಗಳ ನಗರ , ಇದನ್ನು ಕೂದಲ್ ಮಾನಗರ್ ಎಂದೂ ಕರೆಯುತ್ತಾರೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ (ಕಲಾಚಾರ ತಲೈನಗರ್) , ಮಲ್ಲಿಗೈ ಮಾನಗರ್(ಮಲ್ಲಿಗೆಯ ನಗರ), ಥೂಂಗ ನಗರಂ(ನಿದ್ದೆಮಾಡದ ನಗರ), ಪೂರ್ವದ ಅಥೆನ್ಸ್ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಕನ್ನಡ ಸಾಹಿತ್ಯದ ಮೈಲಿಗಲ್ಲುಗಳ ಪಟ್ಟಿ
ಇದು Kannada literature ದಲ್ಲಿನ ಪ್ರಮುಖ ಮೈಲಿಗಲ್ಲುಗಳ ಪಟ್ಟಿ ಕವಿರಾಜಮಾರ್ಗ (850 C.E.) ಮೊದಲುಗೊಂಡಂತೆ. ಈ ಬರಹಗಳು ಪ್ರತಿ genreದಲ್ಲೂ ಲಭ್ಯವಾಗಿರುವ ಅತಿ ಮೊದಲ ಕೆಲಸಗಳಾಗಿವೆ. ಪ್ರತಿ ಸಾಹಿತ್ಯ ವಿಧದಲ್ಲೂ ನಂತರದ ವರ್ಷಗಳಲ್ಲಿ ಗುರುತಿಸಬಲ್ಲಂತ ಕೆಲಸಗಳಾಗಿವೆ ಯಾದರೂ, ಇವು ನಂತರದ ಅಭಿವೃದ್ಧಿಗಳಿಗೆ ಮುನ್ನುಡಿ ಬರೆದಂತವುಗಳಾಗಿವೆ.
ಹಣಕಾಸು ಸಂಬಂಧಿಸಿದಂತೆ ಖಾಸಗಿ ಷೇರು ಗಳೆಂದರೆ ಚಾಲ್ತಿಯಲ್ಲಿರುವ ಕಂಪನಿಗಳ ಷೇರು ಬಂಡವಾಳ ಪತ್ರಗಳನ್ನು, ಆ ಕಂಪನಿಯ ಆಸ್ತಿಯಾಗಿ ಪರಿಗಣಿಸಿದ ಷೇರುಗಳಾಗಿದ್ದು, ಅವುಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ಸಾರ್ವಜನಿಕವಾಗಿ ಪಡೆಯಲಾಗುವುದಿಲ್ಲ. ಖಾಸಗಿ ಷೇರುಗಳೆಂದರೆ ಅಸ್ತಿತ್ವದಲ್ಲಿರುವ ಕಂಪನಿಗಳ ದೈನಂದಿನ ಉತ್ಪಾದನಾ ಚಟುವಟಿಕೆಗಳಿಗೆ ಅಗತ್ಯ ಬಂಡವಾಳ ಹೂಡಿಕೆಯನ್ನು ಷೇರುಗಳ ಮೂಲಕ ಮಾಡುವುದು ಅಥವಾ ಕಾರ್ಯೋನ್ಮುಖ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವಿಕೆ ಎಂದು ಹೇಳಬಹುದು. ಪ್ರಾಥಮಿಕವಾಗಿ ಸಾಂಸ್ಥಿಕ ಹೂಡಿಕೆದಾರರಿಂದ ಖಾಸಗಿ ಷೇರುಗಳ ಬಂಡವಾಳ ಸಂಗ್ರಹಿಸಲಾಗುತ್ತದೆ.